Team Udayavani, October 8, 2023 8:34 am IST
ಗ್ಯಾಸ್ಟ್ರೊಎಂಟರೈಟಿಸ್ ಎಂಬುದನ್ನು ಸರಳವಾಗಿ ಹೊಟ ್ಟೆಯಜ್ವರಎಂಬುದಾಗಿಯೂಹೇಳಬಹುದು; ಇದು ಕರುಳಿನಲ್ಲಿ ಉಂಟಾಗುವ ವೈರಾಣು ಸೋಂಕಿನಿಂದ ಕಾಣ ಿಸಿಕೊಳ್ಳುತ್ತದೆ. ಸೋಂಕುಪೀಡಿತವ್ಯಕ್ತಿಯಸಂಪರ್ಕಅಥವಾಕಲುಷಿತನೀರು, ಆ ಹಾರದಿಂದಇದುಹರಡುತ್ತದೆ. ಮಳೆಗಾಲದಲ್ಲಿಕೊಳಕುನೀರುಕುಡಿಯುವನೀರಿನಜತೆಗೆಸ ಸಾ ಮಾನ್ಯವಾಗಿಮಳೆಗಾಲದಲ್ಲಿಇದರಉಪದ್ರವಹೆಚ್ಚು.
ಸಾಮಾನ್ಯವಾಗಿ ಸರಿಯಾದ ಆರೈಕೆ ಒದಗಿಸಿದರೆ ಇದು ತಾನಾ ಗಿಯೇವಾಸಿಯಾಗುತ್ತದೆ. ಖ್ರಿತವಲ್ಲದ, ಆದರೆನೀರಾದಮಲವಿಸರ್ಜನೆಯಜತೆಗೆಹೊಟ ್ ಟೆತೊಳೆಸುವಿಕೆಮತ್ತುವಾಂತಿ. ಇವುಗಳ ಜತೆಗೆ ಹೊಟ್ಟೆ ನೋವು ಮತ್ತು ಕರುಳು ಹಿಡಿದುಕೊ ಳ್ಳುವುದೂಇರಬಹುದು. ಕೆಲವರಲ್ಲಿಜ್ವರಕಾಣಿಸಿಕೊಳ್ಳಬಹುದು. ಆಗೀಗೊಮ್ಮೆ ತಲೆನೋವು ಮತ್ತು ಮೈಕೈ ನೋವು ಕೂಡ ಇರಬಹುದ ಾಗಿದೆ. ರೋಗಿಗಳು ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ಚೇತರಿ ಸಿಕೊಳ್ಳುತ್ತಾರೆ; ವಾರದವರೆಗೂ ಇರಬಹ ುದು.
ಆದರೆ ಸಣ್ಣ ಮಕ್ಕಳು ಮತ್ತು ವಯೋವೃದ್ಧರಲ್ಲಿ ಹಾಗೂ ರೋ ಗ ನಿರೋಧಕ ಶಕ್ತಿಯು ದುರ್ಭ ೆಯ ಜ್ವರವು ಅಪಾಯಕಾರಿಯಾಗಿ ದ್ದು, ಲಕ್ಷಣಗಳುಕಾಣಿಸಿಕೊಳ್ಳಲಾರಂಭಿಸಿದತತ್ಕ್ಷ ಣ ವೈದ್ಯಕೀಯಆರೈಕೆಯನ್ನುಪಡೆದುಕೊಳ್ಳಬೇಕು. ಲಕ್ಷಣಗಳು ತೀವ್ರವಾಗಿದ್ದು, ಸೂಕ್ತವಾದಆರೈಕೆಯನ್ನು ಪಡೆಯದೆಇದ್ದಲ್ಲಿಅದರಿಂದಮೂತ್ರಪಿಂಡವೈಫಲ್ಯ, ರಕ್ ತ ದೊತ್ತಡ ಕಡಿಮೆಯಾಗುವಂತಹ ಪ್ರಾಣಾಪಾಯಕಾರಿ ಸಯ ಗಳು ತ ಲ ೆದೋರಬಹುದಾಗಿದೆ. ಮಲದಲ್ಲಿರಕ್ತ, ವಾಂತಿಯಾಗುವುದು, ನಿರ್ಜಲೀಕರಣದಲಕ್ ಷ ಣಗಳು ಮೆಯಾಗುವುದು, ಗಾಢ ಬಣ್ಣದ ಮೂತ್ರ). ಿಸಿಕೊಂಡರೆ ಅಥವಾ ಬೇಧಿ ಒಂದೆರಡು ದಿನಗ ಳಿಗಿಂತ ಹೆಚ್ ಚು ಕಾಲ ಇದ್ದಲ್ಲಿ ತತ್ಕ್ಷಣ ವೈದ್ಯಖ ಆರೈಕೆಗೆ ಒಳಗಾಗ ಬೇಕು.
See more ಾದಲಘು-ಮೃದುಆಹಾರಸೇವನೆ. ಕಾಫಿ, ಹಾಲು, ಸೋಡಾಪಾನೀಯಗಳು, ಮಸಾಲೆಹಾಗೂಎಣ್ಣೆಪದಾ ರ್ ಥಗಳಸೇವನೆಕಡಿಮೆಮಾಡಿ. ರಸಗಳು, ಪ್ರೊಬಯೋಟಿಕ್ಸ್ಮೂಲವಾಗಿರುವಮಜ್ಭಹುದು. More ಿತೊಡಗಬೇಡಿ.
ರೋಗ ಬಂದ ಬಳಿಕ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ರೋಗಬಾರದಂತೆತಡೆಯುವುದೇಅತ್ಯಂತಸೂಕ್ತ. ಹಾಗಾಗಿ ಊಟ-ಉಪಾಹಾರ ಸೇವಿಸುವುದಕ್ಕೆ ಮುನ್ನ ಕೈಗಳನ್ ನು ಚೆನ್ನಾಗಿ ತೊಳೆದುಕೊಳ್ಳುವುದು, ಕುದಿಸಿ ಆರಿಸಿದನ ೀರನ್ನೇಕುಡಿಯುವುದು, ಕುದಿಸಿಸೇವಿಸುವಂತಹವೈಯಕ್ತಿ ಕನ ೈರ್ಮಲ್ಯಕ್ರಮಗಳನ್ನುಪಾಲಿಸುವುದುಉತ್ತಮ.
-ಡಾ| ಅನುರಾಗ್ ಶೆಟ್ಟಿ,
ಮೆಡಿಕಲ್ ಗ್ಯಾಸ್ಟ್ರೊಎಂಟರಾಲಜಿ,
ಕೆಎಂಸಿಆಸ್ಪತ್ರೆ,ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
() ಗಳಿಗಾಗಿಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂ ಟರ)